
To help keep our community authentic, we're showing information about accounts on Linktree.
ArunAkash has been a member of Linktree for 3 years and joined in October 2022. The social media accounts linked to from ArunAkash are: • Facebook • Instagram • LinkedIn • WhatsApp • Email • Telegram • X Besides social media accounts, EditorArunAkash has populated their site with: • ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಂದರ್ಭ. • Welcome Onboard Ku Karthik - Lyrical, Screenplay & Dialogues|Promo Announcement| N.L.SRI | AK VINOTH • ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿ. • ನಗರದ ವಿವಿಧ ವಾರ್ಡ್ ಗಳಲ್ಲಿ ನೂತನ ಸಿಸಿ ರಸ್ತೆ ಹಾಗೂ ಒಳಚರಂಡಿಯ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ. • Dhinamum Kaanum - Video song | Mazhai Pidikkatha Manithan | Vijay Antony, Megha Akash | Vagu Mazan • 🌟 சாமானியர்களின் நம்பிக்கை நட்சத்திரம், தலைவர் விஜய் 🌟 • ❤ for தலைவர் விஜய், Comment 🔥 for TVK • 'எல்லோரும் சமம்' எனும் சமூகத்திற்கு வழிவகுப்போம் ❤💛❤ • மக்கள் விரோதிகளை எதிர்க்க வந்த மாபெரும் சக்தி 🔥 • தவெக-வின் வெற்றி, தமிழக மக்களுக்கான வெற்றி ❤💛❤ • தமிழக மக்களே சொல்லிட்டாங்க! வெற்றி நிச்சயம் 👍🏻 • 2026இல் வெற்றி நிச்சயம் confident-a irunga 👍🏻 • அச்சம் தவிர்! நையப் புடை! 💪🏻 • Powerful people make places powerful 🔥 👑 • The wait is over, இனி வெறித்தனம் தான்! • ரசிகனாவோ, தொண்டனாவோ எப்போமே எங்க அண்ணனோட நிப்போம் ❤️🔥 • விஜயின் ஆட்சியை அரவணைக்கும் தமிழகம் • சமூகத்திலுள்ள ஏற்றத்தாழ்வினை வேரோடு அழிப்போம். • நண்பா! நண்பி! Youngsters power என்னனு காட்டுவோமா? • ஒன்றிணைந்த சக்தியாக, இலக்கை அடைவோம்! 💪🏻🔥 las • ಹೊಸಪೇಟೆಯ ಕಮಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಪುರಸಭೆಯ ಕಟ್ಟಡವನ್ನು ಉದ್ಘಾಟಿಸಿದ ಸಂದರ್ಭ. • கணக்கே இல்லாம கொள்ளையடிச்ச நேரு கம்பி எண்ணிதானே ஆகனும்! • ஊழல் திமுக அமைச்சர் பொன்முடியின் திருட்டு வரலாறு • அறநிலையத்துறைல ஆட்டயப்போட, சாமியார் வேஷம் போட்ட ரவுடி பாபு • ⭕மணல் முருகனுக்கு முட்டுக்குடுக்கும் மூவேந்தர்கள் • அழுகுணி மணல் முருகனின் திருட்டு வரலாறு 💰 • ஸ்டாலின் PA மா.சு. அமைச்சரா இருக்க unfit 👎🏻 • பிராடு பண்ண கோடு கெடச்சா ரோடே போடுவாரு எ.வ.வேலு 💰 • தேங்கா மூர்த்தி, மோசடி மூர்த்தியான கதை 💰 • 10ரூ. பாலாஜியின் திருட்டு திறனில் impressஆன ஸ்டாலின் 🥷🏼 • ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆ ಬಗ್ಗೆ ಜಿಲ್ಲೆಯಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಲ್ಲ ಇದು ಜಾತಿಗಣತಿ ಸಮೀಕ್ಷೆವೆಂದು ಕೆಲವರಲ್ಲಿ ಸಂಶಯ ಉಂಟಾಗಿತ್ತು ಆದಕಾರಣ ಎಲ್ಲಾ ಸಮುದಾಯದ ಮುಖಂಡರುಗಳನ್ನು ಕರೆದು ಸಭೆ ನಡೆಸಿ ಸಂಶಯದ ಬಗ್ಗೆ ಸ್ಪಷ್ಟೀಕರಣ ನೀಡಲಾಯಿತು. • இன்னும் எதெல்லாம் தனியாருக்கு விக்க போறீங்க ஸ்டாலின் 'அப்பா'? • ನಮ್ಮ ಮಾಹಿತಿ – ನಮ್ಮ ಹಕ್ಕು! ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ನಮ್ಮ ನೈಜ್ಯ ಸ್ಥಿತಿಯನ್ನು ಸರ್ಕಾರಕ್ಕೆ ತಿಳಿಸುವುದು ನಮ್ಮ ಜವಾಬ್ದಾರಿ. 👉 ನಿಮ್ಮ ಸರಿಯಾದ ಉತ್ತರವೇ ನಾಳೆಯ ಉತ್ತಮ ಯೋಜನೆಗಳ ಆಧಾರ! • ಕಲೆ, ಸಂಸ್ಕೃತಿ, ಸಾಹಿತ್ಯದ ಅನಾವರಣಕ್ಕೆ ಕನಕೋತ್ಸವ ಒಂದು ಅದ್ಭುತ ವೇದಿಕೆಯಾಗಿದೆ. ಇದು ನನ್ನ ಕುಟುಂಬದ ಹಬ್ಬ. ನನ್ನ ಜನರು ಕನಕೋತ್ಸವದಲ್ಲಿ ಸಂಭ್ರಮಿಸುವುದನ್ನು ನೋಡುವುದೇ ನನಗೊಂದು ಸಂಭ್ರಮ. ಕನಕೋತ್ಸವದ ನಾಲ್ಕನೇ ದಿನದ ಪ್ರಮುಖ ಕ್ಷಣಗಳು ನಿಮ್ಮ ಮುಂದೆ...| By DK Shivakumar | Facebook • ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕಿದೆ. ಕರ್ನಾಟಕಕ್ಕೆ ಕರಪ್ಷನ್ ಕ್ಯಾಪಿಟಲ್ ಕಳಂಕ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಮಾರ್ಚ್ 9ರಂದು... | By DK Shivakumar | Facebook • ಪ್ರತಿಭೆಯು ಸುಂದರ ಹೂವಿನಂತೆ, ನೀರಿಲ್ಲದಿದ್ದರೆ ಅದು ಬಾಡುತ್ತದೆ ಎನ್ನುವ ಮಾತಿದೆ. ನಮ್ಮೂರಿನ ಪ್ರತಿಭೆಗಳು ಬಾಡದಂತೆ ಪೋಷಿಸಲು ಪ್ರತಿ ವರ್ಷ ನಡೆಸುವ ಕನಕೋತ್ಸವದ ಒಂದು ಸುಂದರ ನೋಟ... | By DK Shivakumar | Facebook • ಕನಕೋತ್ಸವದಲ್ಲಿ ಯುವ ಪ್ರತಿಭೆಗಳಿಗೆ ಪುರಸ್ಕಾರ | ಪ್ರತಿಯೊಬ್ಬ ಯುವಕ ಯುವತಿಯರ ಆಸ್ತಿ, ಶಕ್ತಿ ಅವರ ವಿದ್ಯೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರತಿಭೆಗೆ ಕನಕೋತ್ಸವದಲ್ಲಿ ಪುರಸ್ಕಾರ ನೀಡಿದ... | By DK Shivakumar | Facebook • ಕನಕಪುರ ಕ್ಷೇತ್ರವು ಸಾಕಷ್ಟು ಪುಣ್ಯ ಕ್ಷೇತ್ರಗಳಿಂದಾಗಿ ಇಂದು ಖ್ಯಾತಿ ಪಡೆದಿದೆ. ಈವರೆಗೂ 360 ದೇಗುಲಗಳ ಜೀರ್ಣೋದ್ಧಾರ ಮಾಡಿದ ಹೆಮ್ಮೆ ನನಗಿದೆ. ಸಣ್ಣ ಪುಟ್ಟ ದೇಗುಲಗಳು ಜೀರ್ಣೊದ್ಧಾರದ... | By DK Shivakumar | Facebook • ಜಗತ್ತಿಗೇ ಮಾದರಿಯಾಗಿರುವ ಭಾರತದ ಸಂವಿಧಾನ ಜಾರಿಗೆ ಬಂದ ದಿನವಾದ ಇಂದು ಸಮಸ್ತ ಭಾರತೀಯರಿಗೆ 74ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ... | By DK Shivakumar | Facebook • ಪ್ರತಿಭೆಗಳ ಸಂಗಮವಾದ ನಮ್ಮ ಹೆಮ್ಮೆಯ ಐತಿಹಾಸಿಕ ಕನಕೋತ್ಸವದ ಮಧುರ ಕ್ಷಣಗಳು. #KanakapuraModelForKarnataka | By DK Shivakumar | Facebook • ಕನಕಪುರದಲ್ಲಿ ನಾನು ಚಿಕ್ಕಂದಿನಲ್ಲಿ ನೋಡಿದ್ದ ಬರಪೀಡಿತ ಪ್ರದೇಶಗಳು ಈಗ ಫಲವತ್ತಾದ ಹೊಲ-ಗದ್ದೆಗಳಾಗಿವೆ. ಅದಕ್ಕೆ ಏತ ನೀರಾವರಿ ಯೋಜನೆಯೂ ಕಾರಣ. ವ್ಯವಸಾಯ ಬಿಟ್ಟಿದ್ದ ಅನ್ನದಾತರು... | By DK Shivakumar | Facebook • ಮನೆ ಮನೆಗಳಲ್ಲಿ ಸಂಕ್ರಾಂತಿ ಸಮೃದ್ಧತೆ ತರಲಿ. ನಮ್ಮ ಅನ್ನದಾತರ ಬದುಕಲ್ಲಿ ಸಂತಸ, ನೆಮ್ಮದಿಯ ದಿನಗಳನ್ನು ಹೊತ್ತು ತರಲಿ. ನಾಡಿನ ಸಮಸ್ತ ಜನತೆಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.... | By DK Shivakumar | Facebook • ಜನರ ಹಕ್ಕುಗಳನ್ನು ರಕ್ಷಿಸುವ ಕಾಂಗ್ರೆಸ್ ಮೇಲೆ ಎಲ್ಲರೂ ನಂಬಿಕೆ ಇರಿಸಿದ್ದಾರೆ. ಈ ನಂಬಿಕೆಯ ಹೊಸ ಅಧ್ಯಾಯವಾಗಿ ಕರ್ನಾಟಕಕ್ಕೆ ಗ್ಯಾರಂಟಿಗಳನ್ನು ತೆರೆದಿಡುತ್ತಿದ್ದೇವೆ. ಪ್ರತಿ ಮನೆಗೆ... | By DK Shivakumar | Facebook • ಉದ್ಯೋಗ ಸೃಷ್ಟಿ ನನ್ನ ದೊಡ್ಡ ಕನಸು. ಈ ಹಾದಿಯಲ್ಲಿ ನನ್ನ ತವರು ಕನಕಪುರದಲ್ಲಿ ಆರಂಭವಾಗಿರುವ ಲಗುನ ಗಾರ್ಮೆಂಟ್ಸ್ ಒಂದು ಮೈಲಿಗಲ್ಲು. ನನ್ನೂರಿನ ಮಹಿಳೆಯರಿಗೆ ಶಕ್ತಿ ತುಂಬಿದ ಈ ಸಂಸ್ಥೆಯ... | By DK Shivakumar | Facebook • #KanakapuraModelForKarnataka | ಪವಿತ್ರ ನೀರು ಕಾವೇರಿ ಹರಿಯುವ ನಾಡು ನಮ್ಮದು. ಅಂತಹ ನಾಡಿನಲ್ಲಿ ಪ್ರತಿಯೊಬ್ಬರಿಗೂ ಶುದ್ಧ ನೀರು ಸಿಗಬೇಕು . ಈ ನಿಟ್ಟಿನಲ್ಲಿ ನನ್ನ ಕನಕಪುರ ಕ್ಷೇತ್ರದಲ್ಲಿ ಶುದ್ಧ ನೀರಿನ ಘಟಕಗಳನ್ನು... | By DK Shivakumar | Facebook • ಸೂರ್ಯ ರೈತ, ಸ್ವಾವಲಂಬನೆಯ ಸಂಕೇತ | ಕನಕಪುರದಲ್ಲಿ ಸೂರ್ಯ ರೈತ ಯೋಜನೆ ರೈತರು ತಲೆ ಎತ್ತಿ ನಡೆಯುವಂತೆ ಮಾಡಿದೆ. ಕನಕಪುರವನ್ನು ಕರ್ನಾಟಕಕ್ಕೆ ಮಾದರಿಯನ್ನಾಗಿಸಲು ಸೋಲಾರ್ ಶಕ್ತಿ ಹೇಗೆ ಬಳಕೆಯಾಯಿತು ನೀವೇ ನೋಡಿ.... | By DK Shivakumar | Facebook • ರಾಜ್ಯದಲ್ಲಿ ನಿರುದ್ಯೋಗದ ಕೂಗು ಮಾರ್ದನಿಸುತ್ತಿದೆ. ವಿದ್ಯೆಗೆ ತಕ್ಕ ನೌಕರಿ, ಕೆಲಸಕ್ಕೆ ತಕ್ಕ ಸಂಬಳವಿಲ್ಲದೆ ಯುವ ಜನತೆ ಕಂಗಾಲಾಗಿದ್ದಾರೆ. ಅವರ ಕೂಗು ದೇಶದ ಉದ್ದಗಲಕ್ಕೂ ತಲುಪಲಿ. | By DK Shivakumar | Facebook • ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟಗಳಿಗೆ ಇರುವ ಪರಿಹಾರ ಒಂದೇ ಅದು ಕಾಂಗ್ರೆಸ್ನ #PrajaDhwaniYatra . ಈ ಯಾತ್ರೆ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಪಣ ನಾವು... | By Inayat Ali | Facebook • Prakash Koliwad on Instagram: "ರಾಣೇಬೆನ್ನೂರಿನ ಯುವ ಜನತೆಯ ಬಹುದಿನಗಳ ಸಮಸ್ಯೆಗೆ ಪರಿಹಾರವಾಗಿ #BiodataKodiKelsaTagoli ಅಭಿಯಾನದೊಂದಿಗೆ ಉಜ್ವಲ ಭವಿಷ್ಯ ಯುವಕರ ಕಣ್ಣು ಮುಂದಿದೆ. ನೀವು ರಿಜಿಸ್ಟರ್ ಆಗಿ : www.nimmaprakashkoliwad.in" • Prakash Koliwad on Instagram: "ವಿದ್ಯೆಗೆ ತಕ್ಕ ಉದ್ಯೋಗ ನೀಡಲು ಹಮ್ಮಿಕೊಂಡ #BiodataKodiKelsaTagoli ಅಭಿಯಾನಕ್ಕೆ ರಾಣೇಬೆನ್ನೂರಿನ ಯುವಕರಿಂದ ಅಭೂತಪೂರ್ವ ಸ್ಪಂದನೆ ಸಿಗುತ್ತಿದೆ. ಉದ್ಯೋಗಾವಕಾಶವನ್ನು ನೀಡಲು ನಮ್ಮ ಸ್ವಯಂ ಸೇವಕರು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಅವಕಾಶವನ್ನು ಮಿಸ್ ಮಾಡಿಕೊಳ್ಳ • Prakash Koliwad on Instagram: "ಉದ್ಯೋಗ ಎಂದರೆ ಬದುಕಿನ ಭರವಸೆ. ಪ್ರತಿಯೊಬ್ಬರ ಕನಸು. ಯುವಶಕ್ತಿಯನ್ನು ಸ್ವಾವಲಂಬಿಗಳನ್ನಾಗಿಸುವ ಒಂದು ಸಾಧನ. ಈ ನಿಟ್ಟಿನಲ್ಲಿ ಕೈಗೊಂಡಿರುವ #BiodataKodiKelsaTagoli ಅಭಿಯಾನದಲ್ಲಿ ಪಾಲ್ಗೊಳ್ಳಿ. ನಿಮ್ಮ ರೆಸ್ಯೂಮ್ ಅಪ್ಲೋಡ್ ಮಾಡುವ ಮೂಲಕ ಈಗಲೇ ರಿಜಿಸ್ಟರ್ ಆಗಿ ವಿವರಗ • ಬಯೋಡೇಟಾ ಕೊಡಿ ಕೆಲಸ ತಗೊಳಿ - #BiodataKodiKelsaTagoli | 'ಬಯೋಡೇಟಾ ಕೊಡಿ ಕೆಲಸ ತಗೊಳಿ' ಅಭಿಯಾನಕ್ಕೆ ರಾಣೇಬೆನ್ನೂರಿನ ಯುವಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. www.nimmaprakashkoliwad.in ವೆಬ್ಸೈಟ್ನಲ್ಲಿ ಉದ್ಯೋಗಕ್ಕಾಗಿ ಹೇಗೆ... | By Prakash Koliwad | Facebook • Prakash Koliwad on Instagram: "ರಾಣೇಬೆನ್ನೂರಿನ ಸಮಗ್ರ ಅಭಿವೃದ್ಧಿಗಾಗಿ ನಾವು ಬದ್ಧರಾಗಿದ್ದೇವೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ನನ್ನ ಶ್ರೀಮತಿ ಪೂರ್ಣಿಮಾ ಅವರು ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹಿಸಿದ ಕ್ಷಣಗಳು! #PKForRanebennur #WomenEmpowerment" • ರಾಣೇಬೆನ್ನೂರಿನ ಮಣಕೂರು ಗ್ರಾಮದ ಶ್ರೀ ಸಿದ್ದಾರೂಢ ಮಠದಲ್ಲಿ ನಡೆದ ಕಾರ್ತಿಕ ದೀಪೋತ್ಸವದಲ್ಲಿ ಭಾಗಿಯಾದ ಅದ್ಭುತ ಕ್ಷಣಗಳು. • ಸಮಾನತೆಯನ್ನು ಪ್ರತಿಪಾದಿಸಿ ಶ್ರೀ ಕನಕದಾಸರು ಸಮಾಜದ ಅಂಕುಡೊಂಕು ತಿದ್ದಿ ಮಹಾನ್ ದಾರ್ಶನಿಕರಾದರು. ದಾಸರ ಕೀರ್ತನೆಗಳನ್ನು ಪಾಲಿಸಿ ನಾವೆಲ್ಲರೂ ಒಂದಾಗಿ ಭಾತೃತ್ವದ ನಾಡು ಕಟ್ಟೋಣ.... | By Prakash Koliwad | Facebook • ಹುಸಿಯಾದ ಭರವಸೆಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನಾಕ್ರೋಶ: ಚೌಡಯ್ಯದಾನಪುರ ಗ್ರಾಮ ಸೇರಿದಂತೆ ರಾಣೇಬೆನ್ನೂರಿನ ಜನರ ನಿರೀಕ್ಷೆಗಳನ್ನು ನನಸಾಗಿಸಿ ಅಭಿವೃದ್ಧಿ... | By Prakash Koliwad | Facebook • 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದವರು ಶ್ರೀ ಕನಕದಾಸರು. ತಮ್ಮ ತತ್ವ ಪದಗಳ ಮೂಲಕ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಸಂತನ ಜಯಂತಿಯಂದು ಗೌರವ... | By Prakash Koliwad | Facebook • PKK Initiatives - ಸಂಚಾರಿ ಆಸ್ಪತ್ರೆ | ನನ್ನ ರಾಣೇಬೆನ್ನೂರಿನ ಜನತೆಗೆ ಉತ್ತಮ ಆರೋಗ್ಯ,ಚಿಕಿತ್ಸಾ ಸೌಲಭ್ಯ ದೊರಕಬೇಕೆಂಬ ಉದ್ದೇಶದಿಂದ ಆರಂಭಗೊಂಡಿದ್ದೇ ಉಚಿತ ಸಂಚಾರಿ ಆಸ್ಪತ್ರೆ. ಈ ಭಾಗದ ಎಲ್ಲಾ ಪ್ರದೇಶಗಳಿಗೆ ತಲುಪುವ ನಮ್ಮ... | By Prakash Koliwad | Facebook • Krishna Byre Gowda on Instagram: "State-of-the-art Sahakar Nagar indoor stadium is now ready for action. Here, the first power-packed event was the prestigious South Asian Taekwondo Championship where over a 100 kids had fantastic exposure to internationa • NammuraHemme Vidhatri B N from MES Kishore Kendra Public School shares her story of success, determination and growth. Wish her a great future! Let's... | By Krishna Byre Gowda | Facebook • Our Byatarayanapura constituency was enthralled by the seven editions of Namma Young Star and Nammura Hemme event. The talent of our youth is... | By Krishna Byre Gowda | Facebook • ಸ್ವಾತಂತ್ರ್ಯ ಹೋರಾಟಕ್ಕಾಗಿ ಹೇಗೆ ಜನರು ಒಂದಾದರೂ ಅದೇ ರೀತಿ ಸ್ವಾತಂತ್ರ್ಯ ನಡಿಗೆಗೂ ಜನಸಾಗರ ಬಂದು ಸೇರುತ್ತಿದೆ. ಜನ ಶಕ್ತಿಯೇ ಕಾಂಗ್ರೆಸ್ನ ನಿಜವಾದ ಶಕ್ತಿ. ಉತ್ಸಾಹ ಮುಗಿಲು... | By Krishna Byre Gowda | Facebook • ಬ್ಯಾಟರಾಯನಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ನಡಿಗೆ 2ನೇ ದಿನಕ್ಕೆ ಕಾಲಿಟ್ಟಿದೆ. ಹುಮ್ಮಸ್ಸು, ಉತ್ಸಾಹ ಇಮ್ಮಡಿಯಾಗಿದೆ. ಬನ್ನಿ ವೀರ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ... | By Krishna Byre Gowda | Facebook • ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಳಿ ಹೋದ ಮಕ್ಕಳು ತಮಗೆ ಸಲಹೆ ನೀಡುವಂತೆ ಕೇಳಿದರು. ಅದಕ್ಕೆ ಬಾಬಾ ಸಾಹೇಬ್ ಅವರು ಕೊಟ್ಟ ಮೂರು ಸಲಹೆಗಳೆಂದರೆ. ಓದಿ, ಓದಿ, ಓದಿ. ಸಮಾಜ... | By Krishna Byre Gowda | Facebook • ಜಾಲ ( ಬಾಗಲೂರು - ಬಂಡಿ ಕೊಡಿಗೇಹಳ್ಳಿ - ಮಾರೇನಹಳ್ಳಿ-ಸಾತನೂರು ಪಂಚಾಯತ್) ಯುವ ಮಿತ್ರರೇ,ನಮ್ಮೂರ ಹೆಮ್ಮೆ, ನಮ್ಮ ಯಂಗ್ ಸ್ಟಾರ್ ಸ್ಪರ್ಧೆ ನಿಮ್ಮ ವಾರ್ಡ್ಗೆ ಬರ್ತಿದೆ. ನೀವೆಲ್ಲಾ... | By Krishna Byre Gowda | Facebook • ಶ್ರಮವಹಿಸಿ 47,000 ಹೊಸ ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ ನಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ. ಸಕಾರಾತ್ಮಕ ಬದಲಾವಣೆಗಾಗಿ ಕೆಲಸ ಮಾಡುವ ಅವರ... | By Krishna Byre Gowda | Facebook • ಅಭಿವೃದ್ಧಿ ಯಾವಾಗಲೂ ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು ವಾರ್ಡ್ನ ಶ್ರೀ ದತ್ತ ಲೇಔಟ್ನಲ್ಲಿ ನಿವಾಸಿಗಳ ಜೀವನಮಟ್ಟ ಸುಧಾರಿಸಲು ಕಾಲಮಿತಿಯಲ್ಲಿ ಮೂಲ... | By Krishna Byre Gowda | Facebook • ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ • ಪ್ರಜಾಧ್ವನಿ ಯಾತ್ರೆ ಸಾಗಿದಲ್ಲೆಲ್ಲಾ ಭರವಸೆಯನ್ನು ಹುಟ್ಟಿಸಿದೆ. ಜನರಿಗೆ ಸುಭದ್ರ ಭವಿಷ್ಯದ ನಂಬಿಕೆಯನ್ನು ನೀಡಿದೆ. ಕರಾವಳಿಯಲ್ಲಿ ಮೊಳಗಿದ ಪ್ರಜಾಧ್ವನಿ ಯಾತ್ರೆಯ ಪ್ರಮುಖ ಕ್ಷಣಗಳು... | By Inayat Ali | Facebook • Inayat Ali on Instagram: "ಕಾರ್ಯಕ್ರಮಗಳು ಜನರ ನಡುವೆ ಸಂಪರ್ಕ ಏರ್ಪಡಿಸುವ ಸೇತುವೆಗಳು. ಜನರೊಡನೆ ಬೆರೆತು - ಅರಿಯುವುದು ಅನುಭವದ ಬುತ್ತಿಯನ್ನು ಹೆಚ್ಚಿಸಿಕೊಂಡಂತೆ. #InayatAli #NammaKudla" • ಶಿವಾಜಿನಗರದಲ್ಲಿ ನಡೆದ ದ್ರೌಪದಿ ಅಮ್ಮನವರ ಕೊಂಡ ಮಹೋತ್ಸವದಲ್ಲಿ ಪಾಲ್ಗೊಂಡ ಅದ್ಭುತ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ದ್ರೌಪದಿ ಅಮ್ಮನವರ ಆಶೀರ್ವಾದ ಸಕಲರ... | By Rizwan Arshad | Facebook • ಊಹೆಗೂ ನಿಲುಕದ ಸಂಭ್ರಮ, ನಿರೀಕ್ಷೆಗೂ ಮೀರಿದ ಸ್ಪಂದನೆ. ದೇಶಭಕ್ತಿಯ ಸಂದೇಶ ಸಾರುವ ಜೊತೆಗೆ ಸ್ವಾತಂತ್ರ್ಯ ಮರಳಿ ಪಡೆಯುವ ಕುರಿತು ಜಾಗೃತಿ ಮೂಡಿಸಿದ ಸ್ವಾತಂತ್ರ್ಯ ನಡಿಗೆಯ 2ನೇ ದಿನ... | By Krishna Byre Gowda | Facebook • ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ 47 ಸಾವಿರ ಸದಸ್ಯರನ್ನು ನೋಂದಾಯಿಸಿದ ನಮ್ಮ ಕಾರ್ಯಕರ್ತರ ಅನುಭವ ಹಾಗೂ ಭಾವನೆಗಳ ಕುರಿತ ಪುಟ್ಟ ವಿಡಿಯೋ ಇಲ್ಲಿದೆ. ಕಾರ್ಯಕರ್ತರ ಶ್ರಮವು ಪಕ್ಷ... | By Krishna Byre Gowda | Facebook • Rhythm Of Shivappa - Video Song | Bairagee | Dr Shivarajkumar, Daali, Pruthvi | Vijay Milton | Anoop • Bairagee - Official Teaser | Dr Shivarajkumar | Dhananjaya | Prithvi Ambaar | Vijay Milton | Anoop • Bairagee - Nataraakshasa Teaser | Shivarajkumar, Dhananjaya, Prithvi Ambaar |S D Vijay Milton • #SRK123 Bairagee Title Launch | Shivarajkumar,Dhananjaya,Pruthvi Ambaar,Anjali,Vijay Milton,Krishna • AVT GOLD CUP | Magicpoststudio • AVT GOLD CUP - Taste of Richness! • Kannum Kannum Kollaiyadithaal BLOOPERS | Official Making Video | Dulquer,GVM,Rakshan,Ritu,Niranjani • Kannum Kannum Kollaiyadithaal | In Cinemas Now | Dialogue Promo 5 • Kannum Kannum Kollaiyadithaal | In Cinemas Now | Dialogue Promo 4 • Kannum Kannum Kollaiyadithaal | In Cinemas 28th February | Dialogue Promo 3 • Kannum Kannum Kollaiyadithaal | In Cinemas 28th February | Dialogue Promo 2 • Kannum Kannum Kollaiyadithaal | In Cinemas 28th February | Dialogue Promo 1 • Kannum Kannum Kollaiyadithaal | Second Official Trailer | Dulquer S, Ritu V, Rakshan, Niranjani A • Kannane official Video Song | Vimal | Varalaxmi Sarthkumar | Muthukumaran | Vishal Chandrasekhar • Vaadi Eng Kiliye - Video Song | Billa Pandi | R.K.Suresh | Chandini | Soori | Ilayavan | Velmurugan • Enga Kula Thangam - Video Song | Thala Geetham | Billa Pandi | R.K.Suresh | Ilayavan | Kalaikumar • Kotigobba 3 | Nee Kotiyali Obbane | Video Song | Sudeepa | Madonna| Arjun Janya|ShivaKarthik| S.Babu • Kotigobba 3 | Aakashane Adarisuva | Sudeepa | VyasRaj.S | Arjun Janya | Shivakarthik | S.Babu | • Kotigobba 3 | Pataki Poriyo | 4K Video Song | Sudeepa | Ashika | Arjun Janya |ShivaKarthik |S.P.Babu • Kotigobba 3|4K Teaser|Kichcha Sudeepa |Madonna|Shraddha |Arjun Janya|ShivaKarthik| Soorappa Babu • Friendship Anthem | Official Music Video | Premgi Amaren | Praveen PDM • BAR CYCLE | ENBARASAN | BOFTA DIRECTION STUDENT (2016 BATCH) • 2021 | HARIKRISHNAN | BOFTA DIRECTION (WEEK-END) STUDENT (2016 BATCH) • ಕೈರಾಳಿ ಕಲ್ಚರಲ್ ಸಂಘದ 25ನೆ ವರ್ಷದ ಓಣಂ ಆಚರಣೆಯ ಉತ್ಸವದಲ್ಲಿ. • ಯಶಸ್ವಿ ಉದ್ಯೋಗ ಸೃಷ್ಟಿ ಅಭಿಯಾನದ ಒಂದು ಅವಲೋಕನ. #ಉದ್ಯೋಗಸೃಷ್ಟಿ #UdyogaSrishti | By Mohammed Haris Nalapad | Facebook • ಶಿವಾಜಿನಗರ ಕ್ಷೇತ್ರದ ರಾಮಸ್ವಾಮಿ ಪಾಳ್ಯದ ವಾರ್ಡ್ ನಂ. 62, ಚರ್ಚ್ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದೆ. ಹಾಗೆಯೇ ಕೆಲವು ಸ್ಥಳೀಯ... | By Rizwan Arshad | Facebook • ವಾರ್ಡ್ 5 ಜಕ್ಕೂರು ವ್ಯಾಪ್ತಿಯ ಯುವಕರ ಪ್ರೋತ್ಸಾಹಕ್ಕಾಗಿ ನಮ್ಮೂರ ಹೆಮ್ಮೆ, ನಮ್ಮ ಯಂಗ್ ಸ್ಟಾರ್ ಕಾರ್ಯಕ್ರಮ ಆಯೋಜಿಸಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ... | By Krishna Byre Gowda | Facebook • Last one ಬ್ಯಾಟರಾಯನಪುರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ 2022 ರಲ್ಲಿ ಪಾಲ್ಗೊಂಡಿದ್ದ ಉದ್ಯೋಗಾಕಾಂಕ್ಷಿಗಳು, ನೇಮಕಾತಿದಾರರು ತಮ್ಮ ಸಂತಸದ ಅನುಭವ ಹಂಚಿಕೊಂಡ ಕ್ಷಣಗಳಿವು.... | By Krishna Byre Gowda | Facebook • ಹೊಸಪೇಟೆ ದಸರಾ ಜಿಲ್ಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕೆಂದು ಕರೆ ನೀಡಿದೆ. ರಾಜ್ಯಮಟ್ಟದಲ್ಲಿ ಮೆರೆಯುತ್ತಿರುವ ಕ್ರೀಡಾಪಟುಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು • ರಾಣೇಬೆನ್ನೂರಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ವರ್ಷದ ಮೊದಲ ಹಬ್ಬವು ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. #MakarSankranti | By Prakash Koliwad | Facebook • ಸುಭದ್ರ ಹಾಗೂ ಸುರಕ್ಷಿತ ದೇಶದ ನಿರ್ಮಾಣದಲ್ಲಿ ಯುವಕರ ಪರಿಶ್ರಮ ದುಪ್ಪಟ್ಟಾಗುತ್ತಲೇ ಇರಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಜಿಲ್ಲಾ ಕಾಂಗ್ರೆಸ್... | By Mohammed Haris Nalapad | Facebook • I'm always eager to listen to my constituents about the issues that matter to them. The Janaspandana was an amazing opportunity to understand the demands... | By Rizwan Arshad | Facebook • Truly inspired to have met 94-year-old Madam Ankaleshwari last week at the Janaspandana event organized by Deccan Herald and Prajavani. She voiced her... | By Rizwan Arshad | Facebook • ಬೆಂಗಳೂರಿನಲ್ಲಿ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ 175 ಕುಟುಂಬಗಳು ನೆರೆಗೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದವು. ಬಿಬಿಎಂಪಿ ಹಾಗೂ ಪಕ್ಷದ... | By Krishna Byre Gowda | Facebook • Govt. Urdu Higher Primary School in Shivajinagar is ready for transformation into a state-of-the-art facility | Govt. Urdu Higher Primary School in Shivajinagar is ready for transformation into a state-of-the-art facility. #Shivajinagar Indian National • ಸ್ವತಂತ್ರ ಭಾರತದ 75ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಬ್ಯಾಟರಾಯನಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ನಡಿಗೆಯ ಮೂರನೇ ದಿನದ ಒಂದು ಕಿರುನೋಟ. #FreedomMarch... | By Krishna Byre Gowda | Facebook • Spoke at the national seminar organized by Anjuman Taraqqi Urdu (Hind) Karnataka on 'Origin, Evolution, and Issues of Urdu Language in South India.'... | By Rizwan Arshad | Facebook • ಬ್ಯಾಟರಾಯನಪುರದ ಯುವ ಮಿತ್ರರೇ, ನಮ್ಮೂರ ಹೆಮ್ಮೆ, ನಮ್ಮ ಯಂಗ್ ಸ್ಟಾರ್ ಸ್ಪರ್ಧೆ ನಿಮ್ಮ ವಾರ್ಡ್ಗೆ ಬರ್ತಿದೆ. ನೀವೆಲ್ಲಾ ಸಿದ್ಧರಿದ್ದೀರಾ ಅಲ್ವಾ? ನಿಮ್ಮ ಪ್ರತಿಭೆ, ಶೈಕ್ಷಣಿಕ ಸಾಧನೆ... | By Krishna Byre Gowda | Facebook • ನೀವು ಸಿದ್ಧರಿದ್ದೀರಾ? ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಮ್ಮೂರ ಹೆಮ್ಮೆ ಹಾಗೂ ನಮ್ಮ ಯಂಗ್ ಸ್ಟಾರ್ ಸ್ಪರ್ಧೆಯು ನಿಮ್ಮ ಕೊಡಿಗೇಹಳ್ಳಿಗೆ ಬರುತ್ತಿದೆ.ನಮ್ಮ... | By Krishna Byre Gowda | Facebook • The Namma Young Star in Kuvempu Nagara was spectacular. Now, we head to Thanisandra this Saturday in search of remarkable talent. Compete in music and... | By Krishna Byre Gowda | Facebook • ಬ್ಯಾಟರಾಯನಪುರ ಕ್ಷೇತ್ರದ ಕುವೆಂಪು ನಗರದಲ್ಲಿ ಕಳೆದ ಶನಿವಾರ ಆಯೋಜಿಸಿದ್ದ ನಮ್ಮ ಯಂಗ್ ಸ್ಟಾರ್ ಕಾರ್ಯಕ್ರಮದ ಒಂದು ತುಣುಕು ಇಲ್ಲಿದೆ. ಪ್ರತಿಭಾನ್ವಿತ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡು... | By Krishna Byre Gowda | Facebook • The little ones are excited about Namma Young Star. Are you? Please encourage them with your applause, this Saturday. This is sure to be a fun-filled... | By Krishna Byre Gowda | Facebook • ಈ ಸಲ ಪ್ರೈಜ್ ನಿಮ್ದೇ, ಹೌದು, ನೀವ್ ಓದಿದ್ದು ನಿಜ. ನಮ್ಮ ಯಂಗ್ ಸ್ಟಾರ್ ಸಾಂಸ್ಕೃತಿಕ ಸ್ಪರ್ಧೆ ಕುವೆಂಪು ನಗರಕ್ಕೆ ಬರ್ತಿದೆ. ಯಂಗ್ ಟ್ಯಾಲೆಂಟ್ ಗಳ ಹುಡುಕಾಟದಲ್ಲಿ ನಾವಿದ್ದೇವೆ.... | By Krishna Byre Gowda | Facebook • ಶಿಕ್ಷಣ, ಪಠ್ಯೇತರ ಚಟುವಟಿಕೆ, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರ ತರುವ ವೇದಿಕೆಗಳೇ ನಮ್ಮ ಯಂಗ್ ಸ್ಟಾರ್ ಹಾಗೂ ನಮ್ಮೂರ ಹೆಮ್ಮೆ. ಕುವೆಂಪು ನಗರಕ್ಕೆ ನಮ್ಮ ಕಾರ್ಯಕ್ರಮ ಬರ್ತಿದೆ. ತಡ... | By Krishna Byre Gowda | Facebook • ದೊಡ್ಡಬೊಮ್ಮಸಂದ್ರದಲ್ಲಿ ಕಳೆದ ಶನಿವಾರ ನಡೆದ ನಮ್ಮ ಯಂಗ್ ಸ್ಟಾರ್ ಕಾರ್ಯಕ್ರಮದ ಒಂದು ನೋಟ. ಮುಂದಿನ ಕಾರ್ಯಕ್ರಮ ಕುವೆಂಪು ನಗರದಲ್ಲಿ. ಜುಲೈ 16 ರಂದು ನಿಮ್ಮನ್ನು ಭೇಟಿ ಮಾಡುತ್ತೇವೆ!... | By Krishna Byre Gowda | Facebook • ದೊಡ್ಡಬೊಮ್ಮಸಂದ್ರ ವಾರ್ಡ್ನಲ್ಲಿ ಆಯೋಜಿಸಿದ್ದ ನಮ್ಮ ಯಂಗ್ಸ್ಟಾರ್ ಕಾರ್ಯಕ್ರಮದ ಕೆಲವು ಝಲಕ್ಗಳನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿವೆ.... | By Krishna Byre Gowda | Facebook • ನಾಡು, ನುಡಿ, ದೇಶದ ವಿಷಯಕ್ಕೆ ಬಂದಾಗ ಕನ್ನಡಿಗರು ಎಂದಿಗೂ ಹಿಂದೆ ಸರಿದಿಲ್ಲ. ಬ್ಯಾಟರಾಯನಪುರದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ನಡಿಗೆಗೆ ಸಾವಿರಾರು ಜನರು ಕೈ ಜೋಡಿಸಿರುವುದು ಇದಕ್ಕೆ... | By Krishna Byre Gowda | Facebook • ಜಿಕೆವಿಕೆಯಿಂದ ಜಕ್ಕೂರಿನವರೆಗೆ ಅತ್ಯಾಧುನಿಕ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದ್ದು ವಾಹನಸವಾರರು, ಶ್ರೀ ಸಾಮಾನ್ಯರು ಕತ್ತಲಲ್ಲೂ ಕೂಡ ಈಗ ನಿರ್ಭೀತರಾಗಿ ಓಡಾಡಬಹುದಾಗಿದೆ. ಈ ಕುರಿತ ಒಂದು... | By Krishna Byre Gowda | Facebook • ಒಂದು ಕರೆ ಇತಿಹಾಸ ಸೃಷ್ಟಿಸಿದೆ. ನಮ್ಮ ಕರೆ ಕನ್ನಡಿಗರ ಹೃದಯ ಮುಟ್ಟಿದೆ. ಲಕ್ಷಾಂತರ ಜನ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ #FreedomMarch ನಲ್ಲಿ ಭಾಗವಹಿಸಿ 75 ವರ್ಷಗಳ ಸ್ವಾತಂತ್ರ್ಯದ... | By Krishna Byre Gowda | Facebook • ಆತ್ಮೀಯರೇ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ವಿವಿಧತೆ, ಬಹುತ್ವ ಭಾರತದಲ್ಲಿ ಸಹೋದರತ್ವ, ಏಕತೆ ಇನ್ನೂ ಜೀವಂತವಾಗಿದೆ ಎಂಬುದು ನಮ್ಮ ಕ್ಷೇತ್ರದಲ್ಲಿ ನಡೆದ ಸ್ವಾತಂತ್ರ್ಯ... | By Krishna Byre Gowda | Facebook • ಅತಿವೃಷ್ಟಿಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗದಂತೆ ಮುನ್ನೆಚ್ಚರಿಕೆ ವಹಿಸಲು ಚರಂಡಿಯಲ್ಲಿ ತುಂಬಿದ್ದ ಹೂಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. Desilting of the stormwater... | By Krishna Byre Gowda | Facebook • ನಿಮ್ಮ ಸುಪ್ತ ಪ್ರತಿಭೆಗಳನ್ನು ಗುರುತಿಸುವ ಹಾಗೂ ಪರಿಚಯುಸುವ ನಿಟ್ಟಿನಲ್ಲಿ ನಮ್ಮ Youngstar ಎನ್ನುವ ವೇದಿಕೆ ಸಿದ್ಧವಾಗಿದೆ. ಬ್ಯಾಟರಾಯನಪುರದ ಮಕ್ಕಳೇ ನಿಮ್ಮ ಕೂಗು ಸದ್ದು ಮಾಡಲಿ.... | By Krishna Byre Gowda | Facebook